ದಿನಾಂಕ:05/08/2014ರಂದು ಕಾರ್ಕಳದ ಮುರಾರ್ಜಿ ಮಾದರಿ ವಸತಿ ಶಾಲೆಯ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿ ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಜೊತೆ ಮುಖ್ಯ ಶಿಕ್ಷರಾದ
ಶ್ರೀ ನಿರಂಜನ ನಾಯಕ&ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶೇಖರ್
ವಿದ್ಯಾರ್ಥಿಗಳು
ಕು.ಸರಸ್ವತಿ&ಕು.ರಾಘವೇಂದ್ರ 10 ನೇ ಬಿ
ಜಿಲ್ಲಾ ಸಮಗ್ರ ಪ್ರಶಸ್ತಿ (ದ್ವಿತೀಯ) ಪಡೆದ ಬಾಲಕರ ತಂಡ
ವರದಿ:ಶ್ರೀ ಶೇಖರ್,ದೈ.ಶಿ.ಶಿ.
ಚಿತ್ರಗಳು ಗಂಗಾಧರ ಎಮ್. ಗಣಕ ಯಂತ್ರ ಶಿಕ್ಷಕರು